ಗಣೇಶ ವಿಗ್ರಹ ರಚನೆಗೆ ಮುಹೂರ್ತ

0

ಪುತ್ತೂರು: ಛತ್ರಪತಿ ಶಿವಾಜಿ ಮರಾಠ ಮಂಡಲ ಪುತ್ತೂರು ಇದರ 6ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಗಣಪತಿಯ ವಿಗ್ರಹ ರಚನಾ ಮುಹೂರ್ತ ನಡೆಯಿತು. ಪುತ್ತೂರಿನ ಖ್ಯಾತ ಕಲಾವಿದ ತಾರಾನಾಥ್‌ ಆಚಾರ್ಯ ಪರ್ಲಡ್ಕ ವಿಗ್ರಹ ರಚನೆಯ ಮುಹೂರ್ತ ನೆರೆವೇರಿಸಿದರು. ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ಶಿವಾಜಿ ಸುರ್ವೆ, ಗೋರಕ್‌ ನಾಥ್‌ ಕಂದಾರೆ, ಚಂದ್ರಕಾಂತ್‌ ಜಾದವ್‌, ಹಿಂದೂರಾವ್‌ ಭೋಂಸ್ಲೆ, ಸಿದ್ದನಾಥ್ ಕಂದಾರೆ, ಅದಿಕ್‌ ಕದಮ್‌, ಸುಜಿತ್ ಪವಾರ್‌‌ ಮತ್ತು ರಾಹುಲ್‌ ಯಾದವ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here