ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ವನಮಹೋತ್ಸವ

0

ವಿಟ್ಲ: ಬರಿಮಾರು ಗ್ರಾಮದ ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನ ಹಾಗೂ FERD ಟ್ರಸ್ಟ್ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ದೈವಸ್ಥಾನದ ಆವರಣದಲ್ಲಿ ಹಲವಾರು ಔಷದೀಯ ಗಿಡಗಳನ್ನು ಹಾಗೂ ದೈವಸ್ಥಾನಕ್ಕೆ ಉಪಯೋಗ ಆಗುವ ಹೂವಿನ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಫೆರ್ಡ್ ಟ್ರಸ್ಟ್ ನ ಸದಸ್ಯರು, ದೈವಸ್ಥಾನದ ಅಧ್ಯಕ್ಷರಾದ ಜಗದೀಶ್ ಎಸ್ ಪೂಜಾರಿ, ಸಮಿತಿಯ ಸದಸ್ಯರಾದ ವಿಶ್ವನಾಥ ಪೂಜಾರಿ ದರ್ಬೆ, ಬಾಲಕೃಷ್ಣ ಪೂಜಾರಿ ಕಲ್ಲೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here