ಆ.25 ಆಲಡ್ಕ ಶ್ರೀ ಸದಾಶಿವ ದೇವಸ್ಥಾನ ವರಮಹಾಲಕ್ಷ್ಮೀ ಪೂಜೆ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆ.25ರಂದು ವರಮಹಾಲಕ್ಷ್ಮೀ ಪೂಜೆ ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆಯು ಜು.25ರಂದು ದೇವಳದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣ್ ಆಳ್ವ ಬೋಳೋಡಿ, ವರಮಹಾಮಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಜಯಂತಿ ವಿಠಲ ರೈ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ, ಶೀನಪ್ಪ ರೈ ಕೊಡೆಂಕಿರಿ, ಭಾಸ್ಕರ ರೈ ಗುತ್ತು, ಸದಾನಂದ ರೈ, ವಿಶ್ವನಾಥ ರೈ, ಪದ್ಮಾವತಿ ಶೀನಪ್ಪ ರೈ, ರವಿರಾಜ್ ರೈ ಗುತ್ತು, ಚಿರಂಜೀತ್ ರೈ, ಸುದೀಪ್, ಪೂರ್ಣಿಮಾ ಪ್ರಸಾದ್ ರೈ, ಉಷಾ ಚಂದ್ರಹಾಸ ರೈ, ಪವಿತ್ರ ಧನಂಜಯ್ ಕುಲಾಲ್, ಕೃಷ್ಣಪ್ಪ, ಧನಂಜಯ ಕುಲಾಲ್, ಅನಿತಾ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here