ಕಬಕ: ಮನೆ ಮೇಲೆ ಕುಸಿದ ಧರೆ – ಶಾಸಕರಿಂದ ಪರಿಶೀಲನೆ

0

ಪುತ್ತೂರು: ಇತ್ತಿಚ್ಚೆಗೆ ಸುರಿದ ಭಾರೀ ಮಳೆಯಿಂದಾಗಿ ಕಬಕ ಗ್ರಾಮದ ಅಡ್ಯಾಲ ಎಂಬಲ್ಲಿ ಧರೆ ಮನೆ ಮೇಲೆ ಕುಸಿದ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಡ್ಯಾಲ ನಿವಾಸಿ ಅಸ್ಮಾ ಎಂಬವರ ಮನೆಯ ಹಿಂಬದಿಯ ಧರೆ ಮನೆ ಮೇಲೆ ಕುಸಿದಿದೆ. ಸ್ಥಳೀಯ ಕಾರ್ಯಕರ್ತರು ಶಾಸಕರ ಗಮನಕ್ಕೆ ತಂದಿದ್ದು ರಾತ್ರಿ ಭೇಟಿ ನೀಡಿದ ಶಾಸಕರು ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here