ಪುತ್ತಿಲ ಪರಿವಾರ ಕೆದಂಬಾಡಿ ಗ್ರಾಮ ಸಮಿತಿ ರಚನೆ

0

ಪುತ್ತೂರು: ಪುತ್ತಿಲ ಪರಿವಾರ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಸಂತೋಷ್ ರೈ ಕೋರಂಗ ಮತ್ತು ಕಾರ್ಯದರ್ಶಿಯಾಗಿ ಪ್ರಸಾದ್ ರೈ ಚಾವಡಿ ಹೊಸಮನೆ ಅವರು ಆಯ್ಕೆಯಾಗಿದ್ದಾರೆ.


ಬೂತ್ ಸಮಿತಿ 184 ಅಧ್ಯಕ್ಷರಾಗಿ ರಾಧಾಕೃಷ್ಣ ಪೂಜಾರಿ ಮತ್ತು ಕಾರ್ಯದರ್ಶಿಯಾಗಿ ಮೋಹನ್ ಗೌಡ, ಬೂತ್ ಸಮಿತಿ 185 ಅಧ್ಯಕ್ಷರಾಗಿ ಜಗದೀಶ್ ಅಂಚನ್ ಮಾರುತಿಪುರ, ಕಾರ್ಯದರ್ಶಿಯಾಗಿ ಮಂಜುನಾತ್ ಪೂಜಾರಿ ಇದ್ಪಾದೆ. ಬೂತ್ ಸಮಿತಿ 186ರ ಅಧ್ಯಕ್ಷರಾಗಿ ಮಿತ್ತೋಡಿ ಪ್ರಶಾಂತ್ ರೈ ಸಿ.ಎಚ್, ಕಾರ್ಯದರ್ಶಿಯಾಗಿ ರಮೆಶ್ ರೈ ಮರ, ಬೂತ್ ಸಮಿತಿ 187ರ ಅಧ್ಯಕ್ಷರಾಗಿ ಪ್ರೀತಂ ಬಳ್ಳಾಲ್ ಕೆದಂಬಾಡಿ ಬೀಡು, ಕಾರ್ಯದರ್ಶಿಯಾಗಿ ಉದಯ ಪಾಟಳಿ ಕಡಮಜಲು ಅವರು ಆಯ್ಕೆಗೊಂಡಿದ್ದಾರೆ ಎಂದು ಪುತ್ತಿಲ ಪರಿವಾರ ತಾಲೂಕು ಸಮಿತಿ ತಿಳಿಸಿದೆ.


LEAVE A REPLY

Please enter your comment!
Please enter your name here