ಕುಂಜೂರುಪಂಜ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಕುಂಜೂರುಪಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯುವ 21ನೇ ವರ್ಷದ ಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಆ.11 ರಂದು ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.


ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಚ್ಚಿಮಲೆ ವಿರೂಪಾಕ್ಷ ಭಟ್, ಕಾರ್ಯದರ್ಶಿ ಜಯಂತ್ ಕುಂಜೂರು ಪಂಜ, ಕೋಶಾಧಿಕಾರಿ ಸುರೇಶ್ ದೇವಸ್ಯ,
ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷ ಗೀತಾ ಹಾಗೂ ಹಿರಿಯ ನಾಯಕರಾದ ತಿಮ್ಮಪ್ಪ ನಾಯ್ಕ , ಕೃಷಿಕ ಗೋಪಾಲ್ ಭಟ್, ಗುರುರಾಜ್ ಕಲ್ಲೂರಾಯ , ಯಶೋಧರ, ನಾರಾಯಣ ನಾಯ್ಕ , ಪ್ರಮೋದ್ ಕುಮಾರ್ ಜೈನ್, ನವೀನ್ ಜಿ.ಟಿ, ರಂಜಿತ್ ದೇವಸ್ಯ , ಮಹೇಶ್ ಹಿರೇಮನಿ ಮತ್ತು ಗ್ರಾಮಸ್ಥರು ,‌ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here