ಮೊಟ್ಟೆತ್ತಡ್ಕ ರಿಕ್ಷಾ ಚಾಲಕ-ಮಾಲಕ ಸಂಘದಿಂದ ಸ್ವಾತಂತ್ರೋತ್ಸವ

0

ಪುತ್ತೂರು: ಮೊಟ್ಟೆತ್ತಡ್ಕ ರಿಕ್ಷಾ ಚಾಲಕ-ಮಾಲಕ ಸಂಘದಿಂದ ಆ.15 ರಂದು ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ನಿವೃತ್ತ ಯೋಧ ಸುರೇಶ್ ನಾಯ್ಕ್ ರವರು ಧ್ವಜಾರೋಹಣಗೈದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉದ್ಯಮಿ ರಫೀಕ್ ಎಂ.ಕೆ, ಡಾ.ಸುಧೀರ್, ಸುರೇಂದ್ರ ಎ, ಸುರೇಶ್ ಪೂಜಾರಿ,ನಿಸಾರ್ ಗೋಲೆಕ್ಸ್ ಅಬ್ದುಲ್ಲ ಕೆ, ರಿಕ್ಷಾ ಚಾಲಕ-ಮಾಲಕ ಸಂಘದ ಚಾಲಕ-ಮಾಲಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here