ಕೆದಂಬಾಡಿ ಗ್ರಾ.ಪಂ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್‌ನಲ್ಲಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರು ಧ್ವಜಾರೋಹಣ ನೆರವೇರಿಸಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಭಾಸ್ಕರ್ ರೈ ಮಿತ್ರಂಪಾಡಿ, ಸದಸ್ಯರುಗಳಾದ ವಿಠಲ್ ರೈ ಎಂ ಕೃಷ್ಣಕುಮಾರ್ ಇದ್ಯಪೆ, ಸುಜಾತ ಎನ್, ರೇವತಿ, ಜಯಲಕ್ಷ್ಮಿ ಬಲ್ಲಾಳ್, ಪ್ರವೀಣ್ ಶೆಟ್ಟಿ ಎಂ ,ಗ್ರಾ ಪಂ ಸಿಬ್ಬಂದಿಗಳಾದ ಜಯಂತ್ ಕೆ, ಗಣೇಶ್ ಬಿ, ಶಶಿಪ್ರಭಾ ರೈ, ವಿದ್ಯಾಪ್ರಸಾದ್ ಕೆ ,ಸಂಜೀವಿನಿ ಒಕ್ಕೂಟದ ಜಯಲತಾ ಹಾಗೂ ತಿಂಗಳಾಡಿ ಆಟೋ ರಿಕ್ಷಾ ಚಾಲಕರು ವರ್ತಕರು ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಪ್ರಾಣ ಪ್ರತಿಜ್ಞ ವಿಧಿ ಕೈಗೊಳ್ಳಲಾಯಿತು. ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here