ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ

0

ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ಭಕ್ತಿ ಸಡಗರದಿಂದ ನಡೆಯಿತು.


ಬೆಳಿಗ್ಗೆ ದೇವಳದ ಮೂಲ‌ ನಾಗ ಸನ್ನಿಧಿಯಲ್ಲಿ ಹಾಲು ಮತ್ತು ಸೀಯಾಳಾಭಿಷೇಕ ಆರಂಭಿಸಿದ ಬಳಿಕ ದೇವಳದ ವಠಾರದಲ್ಲಿರುವ ವಾಸುಕೀ ನಾಗನ ಸನ್ನಿಧಿಯಲ್ಲೂ ಹಾಲು ಮತ್ತು ಸೀಯಾಳಾಭಿಷೇಕ ಆರಂಭಗೊಂಡಿತು. ಭಕ್ತರು ಸರತಿ ಸಾಲಿನಲ್ಲಿ ಬಂದು ಸೀಯಾಳಾವನ್ನು ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here