ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ಭಕ್ತಿ ಸಡಗರದಿಂದ ನಡೆಯಿತು.
![](https://puttur.suddinews.com/wp-content/uploads/2023/08/a8233bea-7f5e-4c28-8486-2c1067d7b40c.jpg)
ಬೆಳಿಗ್ಗೆ ದೇವಳದ ಮೂಲ ನಾಗ ಸನ್ನಿಧಿಯಲ್ಲಿ ಹಾಲು ಮತ್ತು ಸೀಯಾಳಾಭಿಷೇಕ ಆರಂಭಿಸಿದ ಬಳಿಕ ದೇವಳದ ವಠಾರದಲ್ಲಿರುವ ವಾಸುಕೀ ನಾಗನ ಸನ್ನಿಧಿಯಲ್ಲೂ ಹಾಲು ಮತ್ತು ಸೀಯಾಳಾಭಿಷೇಕ ಆರಂಭಗೊಂಡಿತು. ಭಕ್ತರು ಸರತಿ ಸಾಲಿನಲ್ಲಿ ಬಂದು ಸೀಯಾಳಾವನ್ನು ಸಮರ್ಪಣೆ ಮಾಡಿದರು.