ಅಬೀರ ಅಜಿರಂಗಳದಲ್ಲಿ ಶ್ರೀ ನಾಗ ಸನ್ನಿಧಿಯಲ್ಲಿ ನಾಗರಪಂಚಮಿ

0

ಕಾಣಿಯೂರು: ಬೆಳಂದೂರು ಗ್ರಾಮದ ಅಬೀರ ಅಜಿರಂಗಳ ಶ್ರೀ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಅಭಿಷೇಕ, ತಂಬಿಲಾದಿ ಸೇವೆಗಳು ಅರ್ಚಕ ರಘುರಾಮ ಉಪಾಧ್ಯಾಯ ತುಂಬ್ಯ ಅವರ ಪೌರೋಹಿತ್ವದಲ್ಲಿ ಆ.21ರಂದು ನಡೆಯಿತು.

LEAVE A REPLY

Please enter your comment!
Please enter your name here