ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದಿಂದ ಧನ ಸಹಾಯ

0

ಪುತ್ತೂರು: ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ವತಿಯಿಂದ ಸಂಘದ ಸದಸ್ಯ ಅರುಣ್ ಕುಮಾರ್‌ರವರ ಸಹೋದರಿಯ ಕಾಲು ಸರ್ಜರಿಯಾಗಿ ಸುಮಾರು ಆರು ತಿಂಗಳಿನಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಅವರಿಗೆ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಸಂಘದ ಅಧ್ಯಕ್ಷ ಹರೀಶ್ ಎಲಿಯ, ಗೌರವಾಧ್ಯಕ್ಷ ಸುಂದರ ಬಲ್ಯಾಯ, ಗೌರವ ಸಲಹೆಗಾರರಾದ ತಿಮ್ಮಪ್ಪ ನಾಯ್ಕ, ಕಾರ್ಯದರ್ಶಿ ಚೇತನ್ ಕಲ್ಪಣೆ, ಸದಸ್ಯರಾದ ಹೇಮಚಂದ್ರ, ನಿಶಾಂತ್, ನಾರಾಯಣ ಬಲ್ಯಾಯ, ಜಗದೀಶ್ ಬಾಲಾಯ, ಭರತ್ ಕುಮಾರ್, ಅನಿಲ್ ಕುಮಾರ್, ನವೀನ ಬಾಲಾಯ, ಬಾಲಚಂದ್ರ ನಾಯ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here