ಬಾಕಿಲ ಗುತ್ತು ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿ ಹರೀಶ್ ಸಾಲಿಯಾನ್ ನಿಧನ

0

ವಿಟ್ಲ: ಮಂಗಳೂರು ತೊಕ್ಕೊಟು ನಿವಾಸಿ ಬಾಕಿಲ ಗುತ್ತು ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿ ಹರೀಶ್ ಸಾಲಿಯಾನ್ ಬಾಕಿಲಗುತ್ತು(60 ವ.)ರವರು ಸೆ.18ರಂದು ಹೃದಯಾಘಾತದಿಂದಾಗಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಗೀತಾ, ಪುತ್ರ ದೀಕ್ಷಿತ್, ಪುತ್ರಿ ನಿಶಾ ರವರನ್ನು ಅಗಲಿದ್ದಾರೆ. ಹರೀಶ್ ರವರು ಎನ್ ಎಂ.ಪಿ.ಟಿ. ನಿವೃತ್ತ ಉದ್ಯೋಗಿಯಾಗಿದ್ದು, ಬಾಕಿಲ ಗುತ್ತು ಶ್ರೀ ಉಳ್ಳಾಲ್ತಿ, ವೈದ್ಯನಾಥ, ಹೊಸಮ್ಮ, ಅಣ್ಣಪ್ಪ ಪಂಜುರ್ಲಿ ಹಾಗೂ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಆಡಳಿತ ಟ್ರಸ್ಟ್ ನ ಪ್ರಧಾನಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು

LEAVE A REPLY

Please enter your comment!
Please enter your name here