ಕೊಂಬಾರು ಗ್ರಾ.ಪಂ.ವತಿಯಿಂದ ಸ್ವಚ್ಚತಾ ಕಾರ್ಯ

0

ಕಡಬ: ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಂಬಾರು ಪೇಟೆಯಲ್ಲಿ ಹಾಗು ಗುಂಡ್ಯ- ಸುಬ್ರಮಣ್ಯ ರಾಜ್ಯ ಹೆದ್ದಾರಿಯ ರಾಜ್ಯ ರಸ್ತೆ ಬದಿಯಲ್ಲಿ ಸ್ವಚ್ಛತ ಹೀ ಸೇವಾ ಕಾರ್ಯಕ್ರಮ ದಡಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಧುಸೂದನ್ ಓಡೋಳಿ, ಉಪಾಧ್ಯಕ್ಷೆ ಸುಜಾತಾ, ಸದಸ್ಯರಾದ ಜಯಶ್ರೀ ರಾಮಚಂದ್ರ ಗೌಡ, ವೀಣಾ, ಗಣೇಶ್ ಪಿಲಿಕಜೆ, ಸರಿತಾ, ಬಿಳಿನೆಲೆ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ್ ಗುಂಡ್ಯ , ಅಂಗನವಾಡಿ ಕಾರ್ಯಕರ್ತೆಯರಾದ ಪಾರ್ವತಿ, ಕವಿತಾ, ಜಯಶ್ರೀ, ಗೀತಾ, ವನಜಾಕ್ಷಿ, ಕು.ಶೀಲಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಬೇಬಿ, ಆಶಾ ಕಾರ್ಯಕರ್ತೆಯರಾದ ಸುನೀತಾ, ಶ್ಯಾಮಲಾ, ಎಂ.ಬಿ.ಕೆ ಜಯಶ್ರೀ, ಎಲ್.ಸಿ.ಆರ್.ಪಿ. ಶ್ವೇತಾ, ಕೃಷಿ ಸಖಿ ದಿವ್ಯ,ಸಿಬ್ಬಂದಿ ವರ್ಗದವರಾದ ಲೋಕನಾಥ ಕೆ, ಜನಾರ್ದನ ಬಿ, ಸುಜಾತಾ, ಅಶ್ವತ್, ಸಂಜೀವಿನಿ ಒಕ್ಕೂಟ ಸದಸ್ಯರಾದ ಚೈತ್ರ, ಕು ವಿದ್ಯಾ ಹಾಗು ಊರಿನ ನಾಗರಿಕರು ಪಾಲ್ಗೋಂಡಿದ್ದರು.

LEAVE A REPLY

Please enter your comment!
Please enter your name here