ಪರ್ಪುಂಜ ಹಾಲು ಉತ್ಪಾದಕರ ಸಂಘದಿಂದ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಗಾಂಧಿ ಜಯಂತಿಯ ಪ್ರಯಕ್ತ ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಅ.2 ರಂದು ಬೆಳಿಗ್ಗೆ ಸಂಘದ ವಠಾರದ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು.

ಸಂಘದ ನಿರ್ದೇಶಕರುಗಳಾದ ಶ್ಯಾಮ್ ಸುಂದರ್ ರೈ ಕೊಪ್ಪಳ ಮಿತ್ರದಾಸರೈ ಡೆಕ್ಕಳ ,ವೀರಪ್ಪ ಮೂಲ್ಯ ,ಸಂಘದ ಸದಸ್ಯರಾದ ವಿನಯ್ ಕುಮಾರ್ ರೈ, ಎ. ಪಿ. ಸುಬ್ರಹ್ಮಣ್ಯ ಭಟ್ ,ರಂಜಿತ್ ರೈ, ಶಿವರಾಮ್ ನಾಯಕ್, ಕಾರ್ಯದರ್ಶಿ ಸರೋಜಾ ಹಾಗೂ ಗಂಗಾಧರ ಮಾಸ್ಟರ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here