ಬೆಟ್ಟಂಪಾಡಿ; ಯೋಜನೆಯ ಜನಮಂಗಳ ಕಾರ್ಯಕ್ರಮದಲ್ಲಿ ವಾಟರ್ ಬೆಡ್ ವಿತರಣೆ

0

 ನಿಡ್ಪಳ್ಳಿ ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ  ಜನಮಂಗಳ  ಕಾರ್ಯಕ್ರಮದಲ್ಲಿ ನೀಡುವ ವಾಟರ್ ಬೆಡ್ ನ್ನು  ಬೆಟ್ಟಂಪಾಡಿ ವಲಯದ ರೆಂಜ ಒಕ್ಕೂಟದ ಪಂಚಶ್ರೀ ಸಂಘದ  ಸದಸ್ಯ ಯಶೋಧರ ಅವರ ಮಗಳು  ಚಾರ್ವಿ ಅವರಿಗೆ ಅ.2 ರಂದು ವಿತರಿಸಲಾಯಿತು.

ಬೆಟ್ಟಂಪಾಡಿ ವಲಯ ಮೆಲ್ವೀಚಾರಕ ಚಂದ್ರಶೇಖರ, ಬೆಟ್ಟoಪಾಡಿ  ವಲಯಾಧ್ಯಕ್ಷ  ಬಾಲಕೃಷ್ಣ ಪೇರಲ್ತಡ್ಕ, ರೆಂಜ ಒಕ್ಕೂಟದ ಅಧ್ಯಕ್ಷ  ಬಾಲಕೃಷ್ಣ ದೆಯ್ಯರಡ್ಕ, ರೆಂಜ ಒಕ್ಕೂಟದ ಉಪಾಧ್ಯಕ್ಷೆ ಪ್ರೇಮಲತಾ.ಕೆ,  ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here