ಪುಣಚ: ಶ್ರೀದೇವಿ ಶಿಕ್ಷಣ ಸಂಸ್ಥೆಯ ನಿವೃತ್ತ ಅಟೆಂಡರ್‌ ಮಾಯಿಲಪ್ಪ ನಿಧನ

0

ಪುತ್ತೂರು: ಪುಣಚದ ಶ್ರೀ ದೇವಿ ವಿದ್ಯಾಕೇಂದ್ರದಲ್ಲಿ ಮೂರು ದಶಕಗಳ ಕಾಲ ಅಟೆಂಡರ್‌ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದ ಮಾಯಿಲಪ್ಪ ನಿಧನರಾಗಿದ್ದಾರೆ.

ಮೂಲತಃ ಸುಳ್ಯದ ಹಾಸನಡ್ಕದ ನಿವಾಸಿಯಾಗಿದ್ದ ಮಾಯಿಲಪ್ಪ ಕೆಲ ಸಮಯದಿಂದ ಬಂಟ್ವಾಳದ ವಗ್ಗದಲ್ಲಿ ನೆಲೆಸಿದ್ದರು. ಕೆಲದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಮಾಯಿಲಪ್ಪ ಇಂದು ಇಹಲೋಕ ತ್ಯಜಿಸಿದ್ದಾರೆ. ಸ್ಥಳೀಯರ ಪಾಲಿಗೆ ಪ್ರೀತಿಯ ಮಾಯಿಲಪ್ಪಣ್ಣ ಆಗಿದ್ದ ಮೃತರು ಪತ್ನಿ ಮತ್ತು ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here