ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಶಾರದೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಲಿರುವ 41ನೇ ವರ್ಷದ ಶಾರದೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಗೌರವಾಧ್ಯಕ್ಷರಾದ ಸೋಮಶೇಖರ ಶೆಟ್ಟಿ ಅಳಕೆಮಜಲು, ಅಧ್ಯಕ್ಷರಾದ ಜಗದೀಶ ಪೂಜಾರಿ ಅಳಕೆಮಜಲು, ಕಾರ್ಯದರ್ಶಿ ತಿರುಮಲೇಶ್ವರ ನಾಯ್ಕ್ ಅಳಕೆಮಜಲು, ಖಜಾಂಜಿ ಸುಧೀರ್ ನಾಯ್ಕ್ ಕೆಮನಾಜೆ, ಉಪಾಧ್ಯಕ್ಷರಾದ ಭಾಸ್ಕರ ರೈ ಅಳಕೆಮಜಲು, ಜೊತೆಕಾರ್ಯದರ್ಶಿ ದಿನೇಶ್ ಪೆಲತ್ತಿಂಜ, ಸದಸ್ಯರಾದ ಸಂಜೀವ ಪೆಲತ್ತಿಂಜ, ಕೃಷ್ಣಪ್ಪ ಕೆಮನಾಜೆ, ದೂಮ ಪೂಜಾರಿ, ಶೇಖರ ಪೂಜಾರಿ, ಅಶೋಕ, ಸುಂದರ ಪೆಲತ್ತಿಂಜ, ಉದಯಕುಮಾರ್ ಪುಂಡಿಕಾಯಿ, ಕಿಶೋರ್ ಕಮಾರ್ ಪೆಲತ್ತಿಂಜ, ಯಾದವ, ಮಾಧವ, ಅಶೋಕ, ಸತೀಶ್ , ದೀಕ್ಷಿತ್, ಸತೀಶ್ ನಾಯ್ಕ್, ಮಹಿಳಾ ಸಮಿತಿ ಅಧ್ಯಕ್ಷರಾದ ಸುಗಂಧಿನಿ ಪೆಲತ್ತಿಂಜ, ಕಾರ್ಯದರ್ಶಿ ವನಿತಾ ಜೇಡರಕೋಡಿ, ಸದಸ್ಯರಾದ ನಳಿನಿ, ಸುಮಲತ, ಭವ್ಯ, ವಸಂತಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here