ವಿವೇಕಾನಂದ ಪಿಯು ವಿದ್ಯಾರ್ಥಿ ನಿಹಾಲ್ ರಾಜ್ ಗೆ ಚಿನ್ನದ ಪದಕ

0

ಪುತ್ತೂರು: ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ರಾಜ್ಯಮಟ್ಟದ , ಲಾಂಗ್ ಜಂಪ್, ಟ್ರಿಪಲ್ ಜಂಪ್ ಮತ್ತು ರೀಲೇ ಸ್ಪರ್ಧೆಯಲ್ಲಿ ವಿವೇಕಾನಂದ ಪಿಯು ಕಾಲೇಜ್ ವಿದ್ಯಾರ್ಥಿ ನಿಹಾಲ್ ಚಿನ್ನದ ಪದಕ ಗೆದ್ದು ಕೊಂಡಿದ್ದಾರೆ. ಕಬಕ ವಿದ್ಯಾಪುರ ನಿವಾಸಿ ನಾಗರಾಜ ಹೆಗ್ಡೆ, ಭಾನುಮತಿ ಹೆಗ್ಡೆ ದಂಪತಿ ಪುತ್ರ.

LEAVE A REPLY

Please enter your comment!
Please enter your name here