ಇಂದು (ಅ.12): ಕಡಬದಲ್ಲಿ ನನ್ನ ಮಣ್ಣು ನನ್ನ ದೇಶ ಅಮೃತ ಕಲಶ ಯಾತ್ರೆ

0

ಕಡಬ : ನೆಹರು ಯುವ ಕೇಂದ್ರ ಮಂಗಳೂರು ,ತಾ.ಪಂ.ಕಡಬ ,ಪಟ್ಟಣ ಪಂಚಾಯತ್ ಕಡಬ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ , ರಾಷ್ಟ್ರೀಯ ಸೇವಾ ಯೋಜನೆ ಸ,ಪ.ಪೂ.ಕಾಲೇಜು ಕಡಬ ,ತಾಲೂಕು ಯುವಜನ  ಒಕ್ಕೂಟ ಕಡಬ ಇದರ ಆಶ್ರಯದಲ್ಲಿ  ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಲಶ ಯಾತ್ರೆಯ ಅಂಗವಾಗಿ ಕಡಬದಲ್ಲಿ ಇಂದು ಅಪರಾಹ್ನ ಜಾಥಾ ನಡೆಯಲಿದೆ.ಅ.12ರಂದು ಮಧ್ಯಾಹ್ನ 2.00ಕ್ಕೆ ಕಡಬ ಮಿನಿ ವಿಧಾನ ಸೌಧದ ಬಳಿಯಿಂದ ಕಡಬ ಪಟ್ಟಣ ಪಂಚಾಯತ್‌ವರೆಗೆ ಜಾಥಾ ನಡೆಯಲಿದೆ.

LEAVE A REPLY

Please enter your comment!
Please enter your name here