ಶ್ರೀ ಕ್ಷೇ.ಧ. ಗ್ರಾ.ಯೋಜನೆ ಬಿ ಸಿ ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟ

0

ಸವಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇದರ ವತಿಯಿಂದ ನಡೆದ ರಾಜ್ಯ ಮಟ್ಟದ (ಪ್ರೌಢ, ಕಾಲೇಜು ಮತ್ತು ಸಾರ್ವಜನಿಕ ವಿಭಾಗ) ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ಹೈಸ್ಕೂಲ್ ವಿಭಾಗ- ವಿಷಯ “ದುಶ್ಚಟ”—- ಮಕ್ಕಳ ಬೆಳವಣಿಗೆಗೆ ಮಾರಕ
ಪ್ರಥಮ – ದೀಪ್ತಿ ಕೆ ಸಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು, ಪುತ್ತೂರು ತಾಲೂಕು ,ದ್ವಿತೀಯ – ಸ್ವಾತಿ – ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ಕಡಬ ತಾಲೂಕು.

ಸಮಾಧಾನಕರ ಬಹುಮಾನ
ದೀಕ್ಷ – ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರು, ಕಡಬ ತಾಲೂಕು, ದ.ಕ,ಪ್ರಜ್ವಲ್ ಬಿ ಪಿ -ಸರಸ್ವತಿ ವಿದ್ಯಾಮಂದಿರ ಪುರುಷರಕಟ್ಟೆ ನರಿಮೊಗರು, ಪುತ್ತೂರು ತಾಲೂಕು,ಬಿ.ಲಕ್ಷಾ-ಶ್ರೀದುರ್ಗಾಂಬಾ ಪ್ರೌಢ ಶಾಲೆ ಆಲಂಕಾರು, ಕಡಬ ತಾಲೂಕು.

ಕಾಲೇಜು ವಿಭಾಗ – ವಿಷಯ “ದುಶ್ಚಟದಿಂದ ಕುಟುಂಬದ ಮೇಲೆ ಆಗುವ ಪರಿಣಾಮ”
ಪ್ರಥಮ ನದ ಐ ಎ – ಸಂತ ಫಿಲೋಮಿನಾ ಕಾಲೇಜು ಪುತ್ತೂರು ,ದ್ವಿತೀಯ – ಪ್ರಜ್ಞಾ ಎಂ ಆರ್ – ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜ,ಕಡಬ ತಾಲೂಕು.

ಸಮಾಧಾನಕರ ಬಹುಮಾನ
ಜನನಿ ಕೆ ಎಂ – ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ, ಸುಳ್ಯತಾಲೂಕು, ದ.ಕ , ಭಾಗ್ಯಶ್ರೀ ಕೆ ಡಿ – ಶ್ರೀ ಶಾರದ ಮಹಿಳಾ ಪಿಯು ಕಾಲೇಜು ಸುಳ್ಯ ದ.ಕ , ಸುರಕ್ಷಾ – ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜ, ಕಡಬ ತಾಲೂಕು.

ಸಾರ್ವಜನಿಕ ವಿಭಾಗ ವಿಷಯ= “ಮಾದಕ ಮುಕ್ತ ಸಮಾಜ”
ಪ್ರಥಮ – ಸಂತೋಷ್ ಕುಮಾರ್ ಎಂ – ಮರಕ್ಕಡ, ಕಾಯ್ಮಣ ಗ್ರಾಮ, ಕಡಬ ತಾಲೂಕು , ದ್ವಿತೀಯ – ಗೀತಾ ಎಸ್ ಎಂ – ಮುಂಡಾಜೆ, ಹರಿಹರ ಪಲ್ಲತ್ತಡ್ಕ ಗ್ರಾಮ ಸುಳ್ಯ ತಾಲೂಕು.

ಸಮಾಧಾನಕರ ಬಹುಮಾನ
ಸಹನಾ ಕಾಂತಬೈಲು, ಬಾಲಂಬಿ ಅಂಚೆ ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ, ಉಮಾ ಪಿ ಆರ್ – ಬೆಟ್ಟಂಪಾಡಿ, ಪುತ್ತೂರು ತಾಲೂಕು, ಕರುಣಾಕರ – ಉರುಂಬತ್ತಿಮಾರ್, ಕಣಿಯೂರು ಗ್ರಾಮ ಬೆಳ್ತಂಗಡಿ.

LEAVE A REPLY

Please enter your comment!
Please enter your name here