ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನವರಾತ್ರಿ ಉತ್ಸವ-ನಿಶಿ ಅವರಿಂದ ಭರತನಾಟ್ಯ ಕಾರ್ಯಕ್ರಮ

0
This image has an empty alt attribute; its file name is 154165.jpg

ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಅ.15ರಂದು ಪ್ರಾರಂಭಗೊಂಡಿದ್ದ ನವರಾತ್ರಿ ಪೂಜೆ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅ.23ರಂದು ನಡೆಯಿತು.
ಆಂಜನೇಯ ಮಂತ್ರಾಲಯದ ಬಳಿಯ ಸುಬ್ರಹ್ಮಣ್ಯ ನಗರದಲ್ಲಿ ಅ.23ರಂದು ಸಂಜೆ ಗಂಗಣ್ಣ ಮತ್ತು ಚಂದ್ರಶೇಖರ ಸ್ಮರಣಾರ್ಥ ಬಾಲಕೃಷ್ಣ ಮತ್ತು ಬಳಗದವರಿಂದ ತಾಲೀಮು ಮತ್ತು ಬೆಂಕಿಯಾಟ ಪ್ರದರ್ಶನ ಮತ್ತು ಜಿಡೆಕಲ್ಲು ಹಾಗು ವಿಟ್ಲದ ತಂಡದಿಂದ ಹುಲಿಯಾಟ ಪ್ರದರ್ಶನ ನಡೆಯಿತು.ಬಳಿಕ ರಾತ್ರಿ ಶೋಭಾಯಾತ್ರೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ ವಿದ್ವಾನ್‌ ದೀಪಕ್‌ ಕುಮಾರ್‌ ವಿದುಷಿ ಪ್ರೀತಿಕಲಾ ವಿದ್ವಾನ್‌ ಗಿರೀಶ್‌ ಕುಮಾರ್‌ ಶಿಷ್ಯೆ ಮತ್ತು ಬಾರಿಸು ಕನ್ನಡ ಡಿಂಡಿಮ ಪ್ರತಿಭೆ ಕು.ನಿಶಿ ಅವರಿಂದ ಭರತನಾಟ್ಯ ಕಾರ್ಯಕ್ರಮವು ನಡೆಯಿತು.

LEAVE A REPLY

Please enter your comment!
Please enter your name here