ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ ಸುಬ್ರಹ್ಮಣ್ಯ ಭಟ್ ಮಾನಾಡು ನಿಧನ

0

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ ,ಮಯೂರ ರೆಸಿಡೆನ್ಸಿ ಹಾಗೂ ಕುಮಾರಕೃಪಾ ಹೋಟೆಲ್‌ ನ ಮಾಲಕ ಸುಬ್ರಮಣ್ಯ ಭಟ್ ಮಾನಾಡು ಅವರು ಅ.26ರಂದು ನಿಧನರಾದರು.

LEAVE A REPLY

Please enter your comment!
Please enter your name here