ಮೊಟ್ಟೆತ್ತಡ್ಕದಲ್ಲಿ ಶಶಿಪ್ರಭಾ ಪರಿಣಯ ಯಕ್ಷಗಾನ

0

ಪುತ್ತೂರು: ಮೊಟ್ಟೆತ್ತಡ್ಕ ಮಿಷನ್‌ಮೂಲೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಸಾಯಿಕಲಾ ಯಕ್ಷ ಬಳಗ ಬಾಲವನ ಪುತ್ತೂರು ಇವರಿಂದ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು ಇವರ ನಿರ್ದೇಶನದಲ್ಲಿ ಶಶಿಪ್ರಭಾ ಪರಿಣಯ ಯಕ್ಷಗಾನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಚನಾ ಚಿದ್ಗಲ್, ಚೆಂಡೆ, ಮದ್ದಳೆಯಲ್ಲಿ ಬಾಲಸುಬ್ರಮಣ್ಯ ಭಟ್ ಗುತ್ತಿಗಾರು, ಲಕ್ಷ್ಮೀಶ ಶಗ್ರಿತ್ತಾಯ ಪಂಜ, ವಿಶೇಷ ಪಾತ್ರದಲ್ಲಿ ಸಚ್ಚಿದಾನಂದ ಪ್ರಭು ಅಜೇರು, ಮುಮ್ಮೇಳದಲ್ಲಿ ಪ್ರೇಮ ಕಿಶೋರ್ ಪುತ್ತೂರು, ಶಾಲಿನಿ ಅರುಣ್ ಶೆಟ್ಟಿ ಕೊಲ್ಲಾಡಿ, ಡಾ. ಅನನ್ಯಲಕ್ಷ್ಮಿ, ಸಂದೀಪ್, ಶ್ರುತಿ ವಿಸ್ಮಿತ್ ಗೌಡ ಬಲ್ನಾಡು, ಜ್ಯೋತಿ ಅಶೋಕ್, ರೇಣುಕಾ ಗೌಡ, ಪ್ರಸಕ್ತ ರೈ ಎಸ್, ವರ್ಷಾ ಕೆ.ಟಿ, ರಾಜೀವಿ ನಾಗೇಶ್, ಸುರೇಖಾ ಅಶೋಕ್ ರೈ, ಮಲ್ಲಿಕಾ ಪುರಂದರ್ ಬಲ್ನಾಡು, ಸಂದೇಶ್ ದೀಪ್ ರೈ ಕಲ್ಲಂಗಳ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here