![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಬೆಳ್ಳಾರೆ : ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಅ.31ರಂದು ರಾತ್ರಿ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಅವರಿಂದ ಶ್ರೀದೇವಿಗೆ ಹರಕೆಯ ದೊಡ್ಡ ರಂಗಪೂಜೆ ಹಾಗೂ ಕ್ಷೇತ್ರದ ಬೀದಿ ಕಲ್ಲುರ್ಟಿ -ಕಲ್ಕುಡ ದೈವಕ್ಕೆ ನರ್ತನ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ವಿವಿಧ ಗಣ್ಯರು, ಶಾಸಕರ ಮನೆಯವರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2023/11/IMG_20231031_233911-1.jpg)