ಶ್ರೀ ಕ್ಷೇತ್ರ ಪೆರುವಾಜೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಹರಕೆಯ ರಂಗಪೂಜೆ ,ಕಲ್ಲುರ್ಟಿ-ಕಲ್ಕುಡ ದೈವಕ್ಕೆ ನರ್ತನ ಸೇವೆ 

0

ಬೆಳ್ಳಾರೆ : ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಅ.31ರಂದು ರಾತ್ರಿ  ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ  ಅವರಿಂದ ಶ್ರೀದೇವಿಗೆ  ಹರಕೆಯ ದೊಡ್ಡ ರಂಗಪೂಜೆ ಹಾಗೂ ಕ್ಷೇತ್ರದ ಬೀದಿ ಕಲ್ಲುರ್ಟಿ -ಕಲ್ಕುಡ ದೈವಕ್ಕೆ ನರ್ತನ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ವಿವಿಧ ಗಣ್ಯರು, ಶಾಸಕರ ಮನೆಯವರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here