ಬನ್ನೂರು ಶ್ರೀ ಮಹಾಲಕ್ಷ್ಮೀ ಮಂದಿರದ ವಠಾರದಲ್ಲಿ ಸಾಮೂಹಿಕ ಸರ್ಪ ಸಂಸ್ಕಾರ

0

ಪುತ್ತೂರು: ಬನ್ನೂರುಗುತ್ತು ಶ್ರೀ ಮಹಾಲಕ್ಷ್ಮೀ ಮಂದಿರದ ವಠಾರದಲ್ಲಿ ಪುರೋಹಿತ ಶ್ರೀಧರ್ ಭಟ್ ಕಬಕ ಅವರ ನೇತೃತ್ವದಲ್ಲಿ ಸಾಮೂಹಿಕ ಸರ್ಪ ಸಂಸ್ಕಾರ ನ.5ರಂದು ನಡೆಯಿತು.
ಈ ಸಂದರ್ಭ ಬನ್ನೂರು ಗುತ್ತುವಿನ ಸುದೇಶ್ ಪೂಂಜಾ, ಬನ್ನೂರು ಶ್ರೀ ಶಿವಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here