ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ: ಬಂಧಿತ ಆರೋಪಿಗಳನ್ನು ಘಟನಾ ಸ್ಥಳಕ್ಕೆ ತಂದು ಮಹಜರು

0

ಪುತ್ತೂರು:ಕಲ್ಲೇಗ ಟೈಗರ್ಸ್‌ ನ ಮುಖ್ಯಸ್ಥ ಅಕ್ಷಯ್ ಕೊಲೆಗೆ ಸಂಬಂಧಿಸಿ ಬಂಧಿತ ಆರೋಪಿಗಳನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು ಅಕ್ಷಯ್ ಕೊಲೆಯಾಗಿ ಬಿದ್ದಿದ್ದ ಸ್ಥಳಕ್ಕೆ ನ.7ರಂದು ಸಂಜೆ ಕರೆ ತಂದು ಸ್ಥಳ ಮಹಜರು ನಡೆಸಿದರು. ಈ ವೇಳೆ ಆರೋಪಿಗಳ ಚಹರೆಗೆ ಮುಖಗವಸು ಹಾಕಲಾಗಿತ್ತು.

LEAVE A REPLY

Please enter your comment!
Please enter your name here