ನೆಹರುನಗರ ರೈಲ್ವೇ ಮೇಲ್ಸೇತುವೆಯ ಕಾಮಗಾರಿ -ನ.15ರಿಂದ‌ 2024ರ ಮೇ15ರವರೆಗೆ ರಸ್ತೆ ಬಂದ್

0

ಪುತ್ತೂರು:ವಿವೇಕಾನಂದ ಕಾಲೇಜನ್ನು ಸಂಪರ್ಕಿಸುವ ನೆಹರುನಗರ ಬಳಿಯ ರೈಲ್ವೇ ಮೇಲ್ಸೇತುವೆಯ ಅಗಲೀಕರಣ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ನ.15ರಿಂದ 2024ಮೇ 15ರ ವರೆಗೆ ಸೇತುವೆ ಕಾಮಗಾರಿಯ ಹಿನ್ನೆಲೆಯಯಲ್ಲಿ 6ತಿಂಗಳು ಮುಚ್ಚಲಾಗುವುದು.ಈ ಅವಧಿಯಲ್ಲಿ ಪರ್ಯಾಯ ರಸ್ತೆಯನ್ನು ಬಳಸುವಂತೆ ಸೌತ್‌ ವೆಸ್ಟರ್ನ್‌ ರೈಲ್ವೆ ಇಲಾಖೆ ಪತ್ರಿಕಾ ಪ್ರಕಟನೆಯಲ್ಲಿ ಸೂಚಿಸಿದೆ

LEAVE A REPLY

Please enter your comment!
Please enter your name here