ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಥಮ ಸಮಗ್ರ ಪ್ರಶಸ್ತಿ

0

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಹಾರಾಡಿ, ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಕೊಂಬೆಟ್ಟು ಪುತ್ತೂರು ಇಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ- ಮಂಗಳಾದುರ್ಗಾ ಟಿ.ಆರ್-ಗಝಲ್(ಪ್ರಥಮ), ಕವನಶ್ರೀ- ರಂಗೋಲಿ(ಪ್ರಥಮ), ಶೃಜನ್ ಜೆ ರೈ- ಆಶುಭಾಷಣ(ಪ್ರಥಮ), ಲಾಸ್ಯ ಎನ್ ವಿ -ಭರತನಾಟ್ಯ(ದ್ವಿತೀಯ), ಪೂಜಾ-ಚಿತ್ರಕಲೆ(ದ್ವಿತೀಯ), ವಿನಿಲ್ ವಿಶ್ವಕರ್ಮ-ಛದ್ಮವೇಷ(ತೃತೀಯ), ಶ್ರೀ ಲಕ್ಷ್ಮೀ ಮತ್ತು ತಂಡ – ಕವ್ವಾಲಿ(ಪ್ರಥಮ), ಭವಿಷ್ ಜಿ ಮತ್ತು ತಂಡ- ಜನಪದ ನೃತ್ಯ(ಪ್ರಥಮ) ಸ್ಥಾನ ಪಡೆದು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here