ನ.10: ಸೆಕೆಂಡ್ ಹ್ಯಾಂಡ್ ಕಾರಿನ ಖರೀದಿ ,ಮಾರಾಟ ಮಳಿಗೆ “ಶ್ರೀ ಕೃಷ್ಣ ಕಾರ್ಸ್ ” ಶುಭಾರಂಭ

0

ಪುತ್ತೂರು : ಪ್ರಮುಖ ಕಂಪನಿಯ ಉಪಯೋಗಿಸಿದ ಕಾರುಗಳ ಖರೀದಿ ಹಾಗೂ ಮಾರಾಟ ಮಳಿಗೆ ಶ್ರೀ ಕೃಷ್ಣ ಕಾರ್ಸ್ ಇಲ್ಲಿನ ಕೆಮ್ಮಾಯಿ ವಿಷ್ಣು ಸಂಕೀರ್ಣದಲ್ಲಿ ನ.10 ರಂದು ಶುಭಾರಂಭಗೊಳ್ಳಲಿದೆ.


ಯಾವುದೇ ಹಳೇಯ ಕಾರುಗಳ ಖರೀದಿ ಮತ್ತು ಮಾರಾಟ ವ್ಯವಹಾರವನ್ನು ಯೋಗ್ಯ ರೀತಿಯ ಬೆಲೆಯೊಂದಿಗೆ ಸಂಸ್ಥೆಯೂ ಒದಗಿಸಿಕೊಡಲು ಸದಾ ಬದ್ಧವೆಂದು ಮಾಲೀಕ ಪ್ರಶಾಂತ್ ಯಾದವ್ ತಿಳಿಸಿ , ಕಾರು ಪ್ರಿಯರ ಸಹಕಾರ ಕೋರಿದ್ದಾರೆ.

LEAVE A REPLY

Please enter your comment!
Please enter your name here