ಶಂಕರ್ ಭಟ್ ಕಲ್ಲಮ ನಿಧನ

0

ಪುತ್ತೂರು: ಸರ್ವೆ ಗ್ರಾಮದ ಕಲ್ಲಮ ನಿವಾಸಿಯಾಗಿದ್ದು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದ ಶಂಕರ್ ಭಟ್(79.ವ) ಅವರು ನ.17ರಂದು ನಿಧನರಾಗಿದ್ದಾರೆ. ಶಂಕರ್ ಭಟ್ ಅವರು ಈ ಹಿಂದೆ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪುತ್ರಿ ಶ್ವೇತಾ ಭಟ್, ಸಹೋದರರಾದ ಡಾ.ಗೋಪಾಲಕೃಷ್ಣ ಭಟ್, ಡಾ.ಸೀತಾರಾಮ ಭಟ್ ಕಲ್ಲಮ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here