ತಾ. ಮಟ್ಟದ ಪ್ರತಿಭಾ ಕಾರಂಜಿ: ಇಂದ್ರಪ್ರಸ್ಥ ವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

0

ಉಪ್ಪಿನಂಗಡಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು, ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯವು ಪ್ರೌಢಶಾಲಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.

ಗಝಲ್ ಸ್ಪರ್ಧೆಯಲ್ಲಿ ಎಂ. ಕೆ. ಭಾಮತೀ ಉಪಾಧ್ಯಾಯ ಪ್ರಥಮ,ರಂಗೋಲಿ ಕೆ. ಪ್ರಥ್ವಿ ಪ್ರಭು ಪ್ರಥಮ,ಕವ್ವಾಲಿಯಲ್ಲಿ ಎಂ. ಕೆ. ಭಾಮತೀ ಉಪಾಧ್ಯಾಯ, ವಿಧಿಶಾ, ಅಲ್ಫಾನ್ ಇಸ್ಮಾಯಿಲ್, ಹೃತಿಕ್ ರೈ,ಕೆ. ಅಭಯ್ ನಾಯಕ್, ಪ್ರಾಂಜಲ್ ಪ್ರಥಮ ಹೀಗೆ ಹಲವು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಶಿಕ್ಷಕಿ ವೀಣಾ ಆರ್. ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here