ಶುಭ ವಿವಾಹ – ಸಂತೋಷ್ -ಶ್ವೇತಾ

0

ನೆಲ್ಯಾಡಿ ಗ್ರಾಮದ ಪಡುಬೆಟ್ಟು ಪಟ್ಟೆ ಮನೆ ದೀ.ತಿಮ್ಮಪ್ಪ ಆಜಿಲ ಮತ್ತು ದೇರಂಬಳಗುತ್ತು ಪುಷ್ಪಾವತಿ ಶೆಟ್ಟಿ ಯವರ ಪುತ್ರ ಸಂತೋಷ್ ಪೆರುವಾಯಿ ಬಾಳೆಹಿತ್ಲು ರಘರಾಮ ಶೆಟ್ಟಿ ಯವರ ಪುತ್ರಿ ಶ್ವೇತಾ ಎಂಬವರ ಶುಭವಿವಾಹವು ನ.23 ರಂದು ಪುತ್ತೂರು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here