ಯಕ್ಷಗಾನ ಭಾಗವತಿಕೆ ಸ್ಪರ್ಧೆಯಲ್ಲಿ ಪ್ರಾಪ್ತಿ ಶೆಟ್ಟಿ ತೃತೀಯ

0

ಪುತ್ತೂರು: ನ.24ರಂದು ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಯಕ್ಷಗಾನ ಭಾಗವತಿಕೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಪ್ರಾಪ್ತಿ ಟಿ. ಶೆಟ್ಟಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ತಾರಾನಂದ ಶೆಟ್ಟಿ ಮತ್ತು ಶಾಂಭವಿ ಟಿ.ಶೆಟ್ಟಿ ಕುದ್ಕಾಡಿರವರ ಪುತ್ರಿ ಹಾಗೂ ಭಾಗವತ ಕುದ್ಕಾಡಿ ನಾರಾಯಣ ರೈಯವರ ಮೊಮ್ಮಗಳು.

LEAVE A REPLY

Please enter your comment!
Please enter your name here