ಅಂಕತ್ತಡ್ಕ ಶ್ರೀ ಬ್ರಹ್ಮಬೈದೆರುಗಳ ಪೂಂಜಿರೋಟು ನೇತ್ರಾವತಿ ಗರಡಿಯಲ್ಲಿ ಪರ್ಬತಂಬಿಲ, ನಿವೇದನಾ ಪತ್ರ ಬಿಡುಗಡೆ

0

ಕೆಯ್ಯೂರು: ಅಂಕತ್ತಡ್ಕ ಕೋಟಿ ಚೆನ್ನಯ ನಗರದಲ್ಲಿ ನ.27ರಂದು ಶ್ರೀ ಬ್ರಹ್ಮ ಬೈದೆರುಗಳ ಪೂಂಜಿರೋಟು ಅಂಕತ್ತಡ್ಕ ನೇತ್ರಾವತಿ ಗರಡಿಯಲ್ಲಿ ಪರ್ಬ ತಂಬಿಲ, ಬ್ರಹ್ಮಕಲಶೋತ್ಸವದ ನಿವೇದನಾ ಪತ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅದ್ಯಕ್ಷ ಶಶಿಧರ ರಾವ್, ಬೊಳಿಕಲ, ಕೃಷ್ಣಪ್ಪ ಭಂಡಾರಿ, ಪದ್ಮನಾಭ ಭಂಡಾರಿ, ಶ್ರೀಧರ ಭಂಡಾರಿ ಮಾಡಾವು, ಶಿವರಾಮ ಭಂಡಾರಿ, ರಾಮಣ್ಣ ಪೂಜಾರಿ ಕಂಪ, ಚಂದ್ರಶೇಖರ ಭಂಡಾರಿ, ಪ್ರವೀಣ್ ಭಂಡಾರಿ, ಲೋಕನಾಥ ಭಂಡಾರಿ, ಪ್ರಕಾಶ್ ಭಟ್, ಲೊಕೇಶ್ ಪೂಜಾರಿ ಮಣಿಮಜಲು, ಸುಬ್ರಾಯ ಗೌಡ, ತಿಮ್ಮಪ್ಪ ಪೂಜಾರಿ, ವೀಣಾ ಪದ್ಮನಾಭ ಭಂಡಾರಿ, ಗೀತಾವಿಜಯ ಭಂಡಾರಿ, ಜಯಂತಿ ಎಸ್ ಭಂಡಾರಿ, ಬಿ.ಪಿ.ವಿಶ್ವನಾಥ, ಶೇಖರ ಪೂಜಾರಿ, ಮೋಹನ ಗೌಡ, ಸುಬ್ರಮಣ್ಯ ರೈ, ಕುಶಾಲಪ್ಪ ಪೂಜಾರಿ, ದಿಕ್ಷೀತ್ ಜೈನ್, ಹರೀಶ್ ಮಡಿವಾಳ, ತಾರಾನಾಥ ಕಂಪ, ಸಂತೋಷ್ ರೈ, ಪ್ರಸಾದ್ ರೈ ಬಾಲಕೃಷ್ಣ ಗೌಡ, ಮೋನಪ್ಪ ಗೌಡ, ಕೊರಗು ಮುಗೇರ, ಗ್ರಾಮಸ್ಥರು ಉಪಸ್ಥಿತರಿದ್ದರು. ಜನವರಿ 23, 24ರಂದು ಗರಡಿಯ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here