![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಗಣೇಶ – ಯಶ್ಮಿ
ಕಡಬ ತಾಲೂಕು ಕಡಬ ಗ್ರಾಮದ ಪಿಜಕ್ಕಳ ಶ್ರೀ ಲಕ್ಷ್ಮೀ ನಿಲಯ ದಿ.ಪೂವಪ್ಪ ಗೌಡ ಮತ್ತು ದಿ.ಕುಸುಮಾವತಿ ದಂಪತಿಗಳ ಪುತ್ರ ಗಣೇಶ ಹಾಗು ಸುಳ್ಯ ತಾಲೂಕು ಅರಂತೋಡು ಗ್ರಾಮದ ಕಲ್ಲುಮುಟ್ಲು ಚೆನ್ನಕೇಶವ ಮತ್ತು ಸರೋಜಿನಿ ದಂಪತಿಗಳ ಪುತ್ರಿ ಯಶ್ಮಿ ರವರ ವಿವಾಹವು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನ.29ರಂದು ನಡೆಯಿತು.
![](https://puttur.suddinews.com/wp-content/uploads/2023/11/d33da7b2-8840-4f7f-a942-9d9dc39c988e.jpg)