ಕೋಡಿಂಬಾಡಿ: ಪ್ರಗತಿಪರ ಕೃಷಿಕ ಶಿವಪ್ಪ ಗೌಡ ಭಾರ್ತಿಕುಮೇರು ನಿಧನ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಭಾರ್ತಿಕುಮೇರು ನಿವಾಸಿ, ಪ್ರತಿಪರ ಕೃಷಿಕ ಶಿವಪ್ಪ ಗೌಡ(70ವ)ರವರು ಅಲ್ಪಕಾಲದ ಅಸೌಖ್ಯದಿಂದ ದ.12ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ರತ್ನಾವತಿ, ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಪುತ್ರ ಯತೀಶ್ ಗೌಡ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿರುವ ಪುತ್ರಿ ಚೈತ್ರಾ, ಸೊಸೆ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here