ಶುಭವಿವಾಹ: ಆಶಿತ್‌ ಕೆ. ಎಸ್‌- ಪ್ರಜ್ವಲ

0

ಕೆದಂಬಾಡಿ ಗ್ರಾಮದ ಚಾವಡಿ ಹೊಂಗಿರಣ ಶ್ರೀಧರ ಗೌಡರ ಪುತ್ರ ಆಶಿತ್‌ ಕೆ. ಎಸ್‌ ಮತ್ತು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಹೊನ್ನಪ್ಪ ಗೌಡರ ಪುತ್ರಿ ಪ್ರಜ್ವಲರವರ ವಿವಾಹವು ಸಾಲ್ಮರ ಕೊಟೇಚಾ ಹಾಲ್‌ ನಲ್ಲಿ ಡಿ.15ರಂದು ನಡೆಯಿತು.

LEAVE A REPLY

Please enter your comment!
Please enter your name here