ನಾಣಿಲ ಶಾಲೆಯಲ್ಲಿ ನೂತನ ಕಟ್ಟಡದಲ್ಲಿ ಗಣಹೋಮ

0

ಕಾಣಿಯೂರು: ದ ಕ ಹಿ ಪ್ರಾಥಮಿಕ ಶಾಲೆ ನಾಣಿಲದಲ್ಲಿ ಡಿ 15ರಂದು ಸರಕಾರದಿಂದ ಮಂಜೂರಾದ ವಿವೇಕ ನೂತನ ಹೊಸ ಕಟ್ಟಡದಲ್ಲಿ ಗಣ ಹೋಮದ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತದಲಾರಿ ಶಾಲಾ ಮುಖ್ಯ ಗುರುಗಳಾದ ಪದ್ಮಯ ಗೌಡ ಉಪಾಧ್ಯಕ್ಷೆ ಕುಸುಮಾವತಿ ತಾಯಿ ಸಮಿತಿ ಅಧ್ಯಕ್ಷರಾದ ಸರೋಜಿನಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಪುರಂದರ ಅಂಬುಲ, ದಿನೇಶ್, ವಸಂತ, ಬಾಲಕೃಷ್ಣ, ಆನಂದ ಉದಲಡ್ಡ, ಬಾಲಕಿ ಕಲ, ಲೋಲಾಕ್ಷಿ, ಜಯಂತಿ, ಪುಷ್ಪಲತಾ, ಲತಾ ಕಾರ್ಯಕ್ರಮದಲ್ಲಿ ಶಿಕ್ಷಕರು ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here