ಶ್ರೀನಿವಾಸ ಕಲ್ಯಾಣೋತ್ಸವ ಕಡಬ ಸಮಿತಿ

0

ಗೌರವ ಅಧ್ಯಕ್ಷ: ಪ್ರಸಾದ್ ಕೆದಿಲಾಯ,ಅಧ್ಯಕ್ಷ: ಜನಾರ್ದನ ರಾವ್

ಕಡಬ: ಪುತ್ತೂರಿನಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣ್ಯೋತ್ಸವದ ಕಡಬ ಸಮಿತಿಯನ್ನು ರಚಿಸಲಾಗಿದ್ದು ಗೌರವ ಅಧ್ಯಕ್ಷರಾಗಿ ಪ್ರಸಾದ್ ಕೆದಿಲಾಯ, ಅಧ್ಯಕ್ಷರಾಗಿ
ಜನಾರ್ದನ ರಾವ್ ಕಾರ್ಯಾಧ್ಯಕ್ಷರಾಗಿ ವೆಂಕಟ್ರಮಣ ಕುತ್ಯಾಡಿ ಸಂಚಾಲಕರಾಗಿ ಗಿರೀಶ್ ಕೊರುಂದುರು ಉಪಾಧ್ಯಕ್ಷರಾಗಿ ರಾಮಕೃಷ್ಣ ಚೆಂದುಪಾಡೆ ಕಿರಣ್ ಪೆರಿಯಡ್ಕ ,ಪ್ರಶಾಂತ್ ಕೋಡಿಂಬಾಳ ಕೋಶಾಧಿಕಾರಿ,ಗಣೇಶ್ ನಾರಾಯಣ್ ಪಾದೆಕಾರ್ಯದರ್ಶಿಯಾಗಿ ವಿಜೇತ್ ಮರ್ಧಾಳ, ನವೀನ್ ಉಳಿಪ್ಪು ಭರತ್ ಉಳಿಪ್ಪು ಮಾಧ್ಯಮ ಸಲಹಗಾರರಾಗಿ ಯಶೋಧರ ನೀರಾಜೆ ಜಿನಿತ್ ಮರ್ಧಾಳ ಅವರರುಗಳನ್ನು ನೇಮಕ ಮಾಡಲಾಗಿದೆ.

LEAVE A REPLY

Please enter your comment!
Please enter your name here