ಕಾಣಿಯೂರು ಕಲ್ಪಡ ನಿವಾಸಿ ಸರಸ್ವತಿ ಉಪಾಧ್ಯಾಯ ನಿಧನ

0

ಕಾಣಿಯೂರು: ಕಾಣಿಯೂರು ಕಲ್ಪಡ ವಾಸುದೇವ ಉಪಾಧ್ಯಾಯರ ಪತ್ನಿ ಸರಸ್ವತಿ ಉಪಾಧ್ಯಾಯ (94) ಅವರು ವಯೋಸಹಜ ಅನಾರೋಗ್ಯದಿಂದ ಡಿ.31ರಂದು ಸ್ವಗೃಹದಲ್ಲಿ ನಿಧನಹೊಂದಿದ್ದಾರೆ. ಮೃತರು ಪುತ್ರರಾದ ರಾಧಾಕೃಷ್ಣ ಉಪಾಧ್ಯಾಯ, ಅನಂತರಾಮ‌‌ ಉಪಾಧ್ಯಾಯ, ಕರುಣಾಕರ ಉಪಾಧ್ಯಾಯ, ಚಿದಾನಂದ ಉಪಾಧ್ಯಾಯ, ಪುತ್ರಿಯರಾದ ಸತ್ಯಪ್ರೇಮ ಅಡೂರು, ವಿಜಯಲಕ್ಷ್ಮಿ ಗೊಣಿಕೊಪ್ಪಲುರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here