ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ  ವರ್ಷಾವಧಿ  ಜಾರ್ತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಜ.3 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಸದಸ್ಯರುಗಳಾದ ನಾರಾಯಣ ಭಟ್ ಬೀರ್ನೋಡಿ, ಚಂದ್ರಶೇಖರ ಆಳ್ವ ಪಡುಮಲೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ ,ಕೋಶಾಧಿಕಾರಿ ಸುರೇಶ್ ಪಲ್ಲತ್ತಾರು,ಉಪಾಧ್ಯಕ್ಷರುಗಳಾದ ಉದಯ ಕುಮಾರ್ ಪಡುಮಲೆ, ಪುರಂದರ ರೈ ಕುದ್ದಾಡಿ, ರವಿರಾಜ ರೈ ಸಜಂಕಾಡಿ, ಶ್ರೀನಿವಾಸ್ ಗೌಡ ಕನ್ನಯ,ರಾಕೇಶ್ ರೈ ಕುದ್ದಾಡಿ, ಪದ್ಮನಾಭ ರೈ ಅರೆಪ್ಪಾಡಿ, ಚಂದ್ರಶೇಖರ ಭಂಡಾರಿ ರಾಜೇಶ್ , ಸೀತಾರಾಮ ಗೌಡ ಉಳಯ,ಕಾರ್ಯದರ್ಶಿ ರಘುರಾಮ ಪಾಟಾಳಿ ಶರವು, ರಾಜೇಶ್ ರೈ ಮೇಗಿನಮನೆ ಗಂಗಾಧರ ರೈ ಮೇಗಿನಮನೆ,ಸಮಿತಿ ಸಂಚಾಲಕರುಗಳಾದ   ನಾರಾಯಣ ಪಟ್ಟೆ , ಸುಬ್ಬಯ್ಯ ರೈ ಹಲಸಿನಡಿ, ಸಂತೋಷ್ ಅಳ್ಳಗಿರಿಮನೆ ಶಿವಕುಮಾರ್ ಮೋಡಿಕೆ ,ಸೂರ್ಯನಾರಾಯಣ ಭಟ್ ಬೀರಮೂಲೆ, ನಾಗೇಶ್ ಭಟ್ ಪಾದೆಕರ್ಯ ಹರೀಶ್ಚಂದ್ರ ಕನ್ನಡ  ,ಸತೀಶ್ ಊಳಿಗ ,ಸಂಜೀವ ಸಾಲಿಯಾನ್ ಅಣಿಲೆ,ಪುರಂದರ ರೈ ಸೇನರಮಜಲು,ಪುಷ್ಪರಾಜ್ ಅಳ್ಳ ಗಿರಿಮನೆ, ಆನಂದ ನಾಯ್ಕ ಸಣಗೋಳು,ಬಾಲಕೃಷ್ಣ ಪಾಟಾಳಿ ಅಣಿಲೆ, ಸಲಹೆಗಾರರಾದ ಕೃಷ್ಣ ರೈ ಕುದ್ದಾಡಿ,  ಕೃಷ್ಣ ರೈ ಕುದ್ದಾಡಿ, ಮಾಧವ ರೈ ಕರ್ಪುಡಿಕಾನ, ರಾಮಣ್ಣ ಗೌಡ  ಬಸವಹಿತ್ಲಿಲು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here