ಸಿ.ಎ ಪರೀಕ್ಷೆಯಲ್ಲಿ ಪಾಟ್ರಕೋಡಿಯ ಅಬ್ದುಲ್‌ ಖಾದ‌ರ್ ತಮೀಮ್ ಉತ್ತೀರ್ಣ

0

ಪುತ್ತೂರು: “ದಿ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ” ಸಂಸ್ಥೆ 2023 ನವೆಂಬರ್ ನಲ್ಲಿ ನಡೆಸಿದ ಚಾರ್ಟೆಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ಅಬ್ದುಲ್‌ ಖಾದ‌ರ್ ತಮೀಮ್ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ಇವರು ಕೆದಿಲ ಗ್ರಾಮದ ಪಾಟ್ರಕೋಡಿ ನಿವಾಸಿ ಬಿ ಅಬ್ದುಲ್ ರಹ್ಮಾನ್ ಮತ್ತು ಝರೀನಾ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here