ಗುಂಡ್ಯ ಜೈ ಶ್ರೀರಾಮ್ ಗೆಳೆಯರ ಬಳಗದಿಂದ ಸಿಹಿತಿಂಡಿ ವಿತರಣೆ

0

ನೆಲ್ಯಾಡಿ: ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಗುಂಡ್ಯ ಜೈ ಶ್ರೀರಾಮ್ ಗೆಳೆಯರ ಬಳಗದಿಂದ ವಾಹನ ಪ್ರಯಾಣಿಕರಿಗೆ, ಊರವರು ಸೇರಿ 500ಕ್ಕಿಂತ ಹೆಚ್ಚು ಜನರಿಗೆ ಲಾಡು, ಅವಲಕ್ಕಿ, ಪಾನಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜೈ ಶ್ರೀರಾಮ್ ಗೆಳೆಯರ ಬಳಗದ ಪರಶುರಾಮ ಕ್ರೈಂ ಮಾಲಕ ಸುಭಾಷ್, ಸುರೇಶ್ ಗುಂಡ್ಯ, ತೀರ್ಥಕುಮಾರ್, ಸುರೇಶ್ ಮೆಕ್ಯಾನಿಕ್, ಕೇಶವ ದೇರಣೆ, ಲವಕುಮಾರ್, ಮನು ಆಟೋರಿಕ್ಷಾ, ರವಿ, ಲೋಹಿತ್ ಅಡ್ಡಹೊಳೆ, ಜನಾರ್ದನ ಮೊದಲಾದವರು ಸಹಕರಿಸಿದರು.

LEAVE A REPLY

Please enter your comment!
Please enter your name here