ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ಶೇಖರ್ ಕೌಡಿಚ್ಚಾರ್ ಮನೆಗೆ ಶಾಸಕರ ಭೇಟಿ – ಸಾಂತ್ವನ

0

ಪುತ್ತೂರು: ಇತ್ತೀಚೆಗೆ ಕಟ್ಟಡ ಕುಸಿತಕ್ಕೊಳಗಾಗಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ಶೇಖರ್ ಕೌಡಿಚ್ಚಾರ್ ಅವರ ಮನೆಗೆ ಭೇಟಿ ನೀಡಿದ ಶಾಸಕರು ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು. ಮೃತ ಶೇಖರ್ ಅವರ ಮಗನ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ಬೇಕಾದಲ್ಲಿ ತನ್ನನ್ನು ಸಂಪರ್ಕಿಸುವಂತೆ ಶಾಸಕರು ಕುಟುಂಬಸ್ಥರಲ್ಲಿ ವಿನಂತಿಸಿದರು.

LEAVE A REPLY

Please enter your comment!
Please enter your name here