ಬೆಳಂದೂರು: ದೇವರಗುಡ್ಡೆ ವೀರಾಂಜನೇಯ ಗೆಳೆಯರ ಬಳಗದಿಂದ ಶ್ರೀ ರಾಮೋತ್ಸವ

0

ಕಾಣಿಯೂರು: ಶ್ರೀ ವೀರಾಂಜನೇಯ ಗೆಳೆಯರ ಬಳಗ ದೇವರಗುಡ್ಡೆ ಇದರ ವತಿಯಿಂದ ಶ್ರೀ ರಾಮೋತ್ಸವ ಕಾರ್ಯಕ್ರಮ ನಡೆಯಿತು. ಭಜನೆ ,ರಾಮದೀಪ ,ಅಯೋಧ್ಯೆಯಲ್ಲಿ ಕರಸೇವೆ ಮಾಡಿದ,ಜನೇಶ್ ಭಟ್ ಬರೆಪ್ಪಾಡಿ,ಹಾಗೂ ಮೋಹನ್ ಗೌಡ ಉರುವಾಳು ಇವರಿಗೆ ಗೌರವ ಸಮರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಟ್ರಸ್ಟ್ ನ ಗೌರವಧ್ಯಕ್ಷರಾದ ಶ್ರೀಧರ ಗೌಡ ಕೊಯಕ್ಕುಡೆ, ಅಧ್ಯಕ್ಷರಾದ ರಾಜೇಶ್ ಗೌಡ ಬನಾರಿ,ಉಪಧ್ಯಾಕ್ಷರಾದ ವಸಂತ ಗೌಡ ಕೂಂಕ್ಯ, ಜೊತೆ ಕಾರ್ಯದರ್ಶಿ ಆನಂದ ಕೂಂಕ್ಯ, ಸುದ್ದಿ ವರದಿಗಾರ ಉಮಾಪ್ರಸಾದ್ ನಡುಬೈಲು,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಲೋಹಿತ್ ಕೆಡೆಂಜಿಕಟ್ಟ,ಪಂಚಾಯತ್‌ ಸದಸ್ಯರಾದ ಪ್ರವೀಣ್ ಕೆರನಾರು,ಗೀತಾ ಕುವೆತ್ತೋಡಿ, ಕುದ್ಮಾರು ತಿರಂಗ ವಾರಿಯರ್ಸ್
ಸಂಚಾಲಕ ‌ಲೋಕೇಶ್ ಬಿ.ಎನ್,ಶೇಷಪ್ಪ ಕುವೆತ್ತೋಡಿ,ಮೇದಪ್ಪ ಕುವೆತ್ತೋಡಿ , ಪಂಚಲಿಂಗೇಶ್ವರ ಭಜನಾ ಮಂಡಳಿ ಸದಸ್ಯರು ‌ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದಯಾನಂದ ಕಂಡಿಗ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here