ಶ್ರೀ ಕ್ಷೇತ್ರ ಹನುಮಗಿರಿಗೆ ಹೈಕೋರ್ಟ್ ನ್ಯಾಯಾಧೀಶ ಮೊಹಮ್ಮದ್ ನವಾಜ್ ಭೇಟಿ

0

ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿಗೆ ಹೈಕೋರ್ಟ್ ನ್ಯಾಯಾಧೀಶ ಮೊಹಮ್ಮದ್ ನವಾಜ್ ಭೇಟಿ ನೀಡಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಹಾಗೂ ಶ್ರೀ ಕೋದಂಡರಾಮ ಸ್ವಾಮಿಯ ದರ್ಶನವನ್ನು ಪಡೆದರು.ನಂತರ ಅಮರಗಿರಿಗೆ ಭೇಟಿ ನೀಡಿ ಅಲ್ಲಿಯ ಪ್ರಕೃತಿ ಮತ್ತು ಭಾರತ ಮಾತಾ ಮಂದಿರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪುತ್ತೂರಿನ ವಕೀಲ ಹಸಲ್ ರಹೀಮ್, ಯುವ ವಕೀಲ ಶ್ರೀಕಾಂತ್ ಪಿ ಎಸ್, ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಮ್ ಪಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here