ಸ್ನೇಹಸಂಗಮ ಆಟೋರಿಕ್ಷಾ ಚಾಲಕ ಮಾಲಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷ:ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅಧ್ಯಕ್ಷ:ಇಸ್ಮಾಯಿಲ್ ಬೊಳುವಾರು, ಕಾರ್ಯಾಧ್ಯಕ್ಷ:ಚನಿಯಪ್ಪ ನಾಯ್ಕ,ಪ್ರ.ಕಾರ್ಯದರ್ಶಿ: ಶಶಿಧರ್ ಸಿಟಿಗುಡ್ಡೆ, ಉಪಾಧ್ಯಕ್ಷ:ತಾರಾನಾಥ ಗೌಡ ಬನ್ನೂರು, ಜೊತೆ ಕಾರ್ಯದರ್ಶಿ: ಹರೀಶ್ ಕುಮಾರ್ ತೆಂಕಿಲ

ಪುತ್ತೂರು: ಸ್ನೇಹ ಸಂಗಮ ಆಟೋರಿಕ್ಷಾ ಚಾಲಕ ಮಾಲಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಗೌರವಾಧ್ಯಕ್ಷರಾಗಿ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅಧ್ಯಕ್ಷರಾಗಿ ಇಸ್ಮಾಯಿಲ್ ಬೊಳುವಾರು, ಕಾರ್ಯಾಧ್ಯಕ್ಷರಾಗಿ ಚನಿಯಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ್ ಸಿಟಿಗುಡ್ಡೆ, ಖಜಾಂಜಿಯಾಗಿ ಸಿಲ್ವೆಸ್ಟರ್ ಡಿ.ಸೋಜ ಮೊಟ್ಟೆತಡ್ಕರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ತಾರಾನಾಥ ಗೌಡ ಬನ್ನೂರು ಮತ್ತು ಸುನಿಲ್ ತ್ಯಾಗರಾಜ, ಜೊತೆ ಕಾರ್ಯದರ್ಶಿಯಾಗಿ ಹರೀಶ್ ಕುಮಾರ್ ತೆಂಕಿಲ, ಸಂಘಟನಾ ಕಾರ್ಯದರ್ಶಿಯಾಗಿ ಶರತ್ ಕುಮಾರ್ ರೈ, ಗೌರವ ಸಲಹೆಗಾರರಾಗಿ ಜೋಕಿಂ ಡಿಸೋಜ, ಕಾನೂನು ಸಲಹರಗಾರರಾಗಿ ಹರಿಣಾಕ್ಷಿ ಜೆ. ಶೆಟ್ಟಿ ಹಾಗೂ ಕಾರ್ಯಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮಾಜಿ ಅಧ್ಯಕ್ಷ ಅರವಿಂದ ಗೌಡ ಪೆರಿಗೇರಿ ಸಹಕರಿಸಿದರು.

LEAVE A REPLY

Please enter your comment!
Please enter your name here