ಪುತ್ತೂರು: ಸ್ಕೂಟರ್ ಸ್ಕಿಡ್ ಆಗಿ ಶಾಸಕರ ಮನೆಯ ಕಾಂಪೌಂಡ್ ನ ಚರಂಡಿಗೆ-ಸ್ಕೂಟರ್ ಸವಾರನಿಗೆ ಗಾಯ-ಆಸ್ಪತ್ರೆಗೆ ದಾಖಲು

0

ಪುತ್ತೂರು: ಸ್ಕೂಟರೊಂದು ಸ್ಕಿಡ್ ಆಗಿ ಶಾಸಕ ಅಶೋಕ್ ರೈ ಮನೆಯ ಎದುರಿನ ಚರಂಡಿಗೆ ಬಿದ್ದ ಘಟನೆ ಬೆಳ್ಳಿಪ್ಪಾಡಿಯಲ್ಲಿ ಫೆ.1 ರಂದು ರಾತ್ರಿ ನಡೆದಿದೆ.

ಬೆಳ್ಳಿಪ್ಪಾಡಿ ಕ್ರಾಸ್ ನಲ್ಲಿ ಈ ಘಟನೆ ನಡೆದಿದ್ದು, ಕಲ್ಪಾಜೆ ರಘುರಾಮ ಶೆಟ್ಟಿ ಎಂಬವರ ಪುತ್ರ ಗಣೇಶ್ ಚಲಾಯಿಸುತ್ತಿದ್ದ ಸ್ಕೂಟರ್ ಸ್ಕಿಡ್ ಆಗಿ ಚರಂಡಿಗೆ ಬಿದ್ದು ಕಾಂಪೌಂಡ್ ಗೆ ಬಡಿದಿದೆ. ಕೂಡಲೇ ಗಾಯಾಳುವನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here