ಸೌದಿ ಅರೇಬಿಯಾದ ದಮಾಮ್ ನಲ್ಲಿ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ – ರಶೀದ್ ವಿಟ್ಲ ಅವರಿಗೆ ಗೌರವ

0

ಪುತ್ತೂರು: ಸೌದಿ ಅರೇಬಿಯಾದ ದಮಾಮ್ ನ ಸಫ್ವಾದಲ್ಲಿ ಫೆ.8ರಂದು ನಡೆದ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಸಾಮಾಜಿಕ ಕಾರ್ಯಕರ್ತ, ಸಂಘಟಕ ರಶೀದ್ ವಿಟ್ಲ ಅವರನ್ನು ಗೌರವಿಸಲಾಯಿತು.

ಜುಬೈಲ್ ಅಲ್ ಮುಝೈನ್ ಸಂಸ್ಥೆಯ ಸಿಇಒ ಝಕರಿಯಾ ಬಜ್ಪೆ, ಎಕ್ಸ್ ಪರ್ಟೈಸ್ ಗ್ರೂಪ್ ಅಧ್ಯಕ್ಷ ಶೇಖ್ ಕರ್ನಿರೆ, ಉದ್ಯಮಿ ಫಾರೂಕ್ ಪೋರ್ಟ್ ವೇ, ಸಮ್ಮೇಳನ ಸ್ವಾಗತ ಸಮಿತಿಯ ಕಾರ್ಯದರ್ಶಿ ರಫೀಕ್ ಸೂರಿಂಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ರಾಜ್ಯದ ಕಲಾವಿದರಿಂದ ಕನ್ನಡ ನಾಡಿನ ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here