ಸವಣೂರು ಅಂಬಾ ಬ್ರದರ್ಸ್ ಸಂಸ್ಥೆಯಿಂದ ರಾಕೇಶ್ ರೈ ಕೆಡೆಂಜಿಯವರಿಗೆ ಸನ್ಮಾನ

0

ಪುತ್ತೂರು: ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಇತ್ತೀಚಿಗೆ ಆಯ್ಕೆಗೊಂಡಿರುವ ಸಾಮಾಜಿಕ‌ ಮುಂದಾಳು, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ – ಸಕ್ರಮ‌ ಸಮಿತಿಯ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿಯವರನ್ನು ಫೆ.11 ರಂದು‌‌ ಸವಣೂರು ಅಂಬಾ ಬ್ರದರ್ಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಅಂಬಾ ಬ್ರದರ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಬಾಲಚಂದ್ರ ರೈ ಕೆರೆಕ್ಕೊಡಿ , ಜಯರಾಮ ರೈ ಮೂಡಂಬೈಲು, ರಾಜ್ ದೀಪಕ್ ಶೆಟ್ಟಿ ಮಠ, ಸಂದೇಶ್, ನಿಶ್ಚಲ್ ರೈ, ಆದರ್ಶ್ ಜೆ ರೈ, ಶಿಕ್ಷಿತ್ ನಾಯ್ಕ್ ,ಸುಶಾಂತ್ ನಾಯ್ಕ ರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here